ಕರ್ನಾಟಕದ ಔಷಧಿಯ ಸಸ್ಯಗಳು ಮಾಲಿಕೆ-4

Author : ಮಾಗಡಿ ಆರ್. ಗುರುದೇವ

Pages 1632

₹ 1600.00




Year of Publication: 2020
Published by: ದಿವ್ಯಚಂದ್ರ ಪ್ರಕಾಶನ,
Address: # 6/7, ಕಾಳಿಕಾಸೌಧ, ಪೂರ್ಣಯ್ಯ ಛತ್ರಂ ರಸ್ತೆ, ಕಾರ್ಪೋರೇಷನ್ ವಾರ್ಡ್ ಕಚೇರಿ ಎದುರು, ಬಳೇಪೇಟೆ, ಬೆಂಗಳೂರು-560053
Phone: 094482 59595

Synopsys

ಕರ್ನಾಟಕ ಔಷಧೀಯ ಸಸ್ಯಗಳು ಮಾಲಿಕೆ-4ರ ಕೃತಿಯನ್ನು ಲೇಖಕ ಮಾಗಡಿ ಆರ್. ಗುರುದೇವ ಅವರು ರಚಿಸಿದ್ದು, ವರ್ಣಮಯ ಚಿತ್ರಗಳೊಂದಿಗೆ ವಿವಿಧ ಸಸ್ಯಗಳ ವಿಶೇಷವಾಗಿ ಕರ್ನಾಟದಲ್ಲಿ ಬೆಳೆಯಬಹುದಾದ ಅಥವಾ ಕಂಡು ಬರುವ ಸಸ್ಯಗಳ ಮಾಹಿತಿ ನೀಡಲಾಗಿದೆ. ಸಸ್ಯಶಾಸ್ತ್ರದಲ್ಲಿ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಮತ್ತು ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳುವ ಆಸಕ್ತರಿಗೆ ಈ ಕೃತಿ ಹೆಚ್ಚು ಉಪಯುಕ್ತವಾಗಿದೆ.

About the Author

ಮಾಗಡಿ ಆರ್. ಗುರುದೇವ

ಲೇಖಕ ಮಾಗಡಿ ಆರ್. ಗುರುದೇವ ಅವರು ಆಯುರ್ವೇದ ಔಷಧಿಯ ಸಸ್ಯಗಳ ಲೇಖಕರು.  ಕೃತಿಗಳು: ಕರ್ನಾಟಕದ ಔಷಧೀಯ ಸಸ್ಯಗಳು, ಕರ್ನಾಟಕದ ಆರ್ಕಿಡ್ ಸಸ್ಯಗಳ ಸಚಿತ್ರ ಕೈಪಿಡಿ ...

READ MORE

Related Books