ಪೆರಿಯಾರ್ ಈ. ವೆಂ. ರಾಮಸ್ವಾಮಿ ಬರಹ ಮತ್ತು ಭಾಷಣಗಳ ಸಂಗ್ರಹ - ಸಂಪುಟ 3

Author : ಬಿ. ಆರ್. ರಂಗಸ್ವಾಮಿ

Pages 204

₹ 200.00




Year of Publication: 2017
Published by: ಸಮೈಕ್ಯ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

ದಕ್ಷಿಣ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗೆ ಕ್ರಾಂತಿಯ ಪ್ರಖರತೆಯನ್ನು ತಂದುಕೊಟ್ಟ ಮಹಾನಾಯಕ ಪೆರಿಯಾರ್. ಕೇವಲ ಒಬ್ಬ ವ್ಯಕ್ತಿಯಾಗಿ ಉಳಿಯದೆ, ಒಂದು ಸ್ವಾಭಿಮಾನಿ ಯುಗವಾಗಿ ಚರಿತ್ರೆಯಲ್ಲಿ ದಾಖಲುಗೊಳ್ಳುತ್ತಾರೆ. ಅವರ ಪ್ರಖರ ಬರಹ-ಭಾಷಣಗಳನ್ನು ಮೂರನೇ ಸಂಪುಟವಾಗಿ ಸಂಪಾದಿಸಿದ್ದಾರೆ ಬಿ. ಆರ್. ರಂಗಸ್ವಾಮಿ. ಅವರ ಅಪರೂಪದ ಫೋಟೋಗಳು ಇಲ್ಲಿ ಕಾಣಬಹುದು

About the Author

ಬಿ. ಆರ್. ರಂಗಸ್ವಾಮಿ

ಲೇಖಕ ಬಿ. ಆರ್. ರಂಗಸ್ವಾಮಿ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಪಾಳ್ಯಾದ ಹಳ್ಳಿ ಗ್ರಾಮದವರು. ನವಸಮಾಜ ನಿರ್ಮಾಣ ವೇದಿಕೆಯ ಸಂಸ್ಥಾಪಕರು. ಬಾರುಕೋಲು ಪತ್ರಿಕೆಯ ಸಂಪಾದಕರು. ಪೆರಿಯಾರ್ ಈ. ವೆಂ. ರಾಮಸ್ವಾಮಿ ಬರಹ ಮತ್ತು ಭಾಷಣಗಳ ಸಂಗ್ರಹ’ವನ್ನು ಮೂರು ಸಂಪುಟಗಳಲ್ಲಿ ಹೊರತಂದಿದ್ದಾರೆ. ...

READ MORE

Related Books