About the Author

ಲೇಖಕಿ ಅರುಣ ರಾವ್ ಅವರು ಮೂಲತಃ ಬೆಂಗಳೂರಿನವರು. 1978ರಲ್ಲಿ ಜನನ. ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಕನ್ನಡದಲ್ಲಿ ಎಂಎ ಹಾಗೂ ಬಿ.ಎಡ್ ಪದವೀಧರರು. ತರಂಗ, ಮಂಗಳ, ಕರ್ಮವೀರ, ಜನಮಿತ್ರ, ಪ್ರಜಾಪ್ರಗತಿ ಮುಂತಾದ ಪತ್ರಿಕೆಗಳಿಗೆ ಕತೆ, ಕವನ, ಲೇಖನಗಳನ್ನು ಬರೆದಿದ್ದಾರೆ. 
ಪ್ರಸ್ತುತ ಬೆಂಗಳೂರಿನ ಆರ್.ಪಿ.ಸಿ ಬಡಾವಣೆಯ ನ್ಯೂ ಕೇಂಬ್ರಿಡ್ಜ್ ಪ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದಾರೆ. ಮುಸ್ಸಂಜೆಯ ನೋಟ-ಎಂಬುದು ಅವರ ಮೊದಲ ಕವನ ಸಂಕಲನ. 

ಅರುಣ ರಾವ್