About the Author

ಭಾರತೀ ಪ್ರಸಾದ್ ಅವರು ಕೇರಳ ರಾಜ್ಯದ ಗಡಿನಾಡಾದ ಕಾಸರಗೋಡು ನಿವಾಸಿ..ಹುಟ್ಟೂರು ಕೊಡಗಿನ ವಿರಾಜಪೇಟೆ. ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹತ್ತೊಂಬತ್ತನೆಯ ವಯಸ್ಸಿನಲ್ಲಿ ಬರವಣಿಗೆಯತ್ತ ಮುಖ ಮಾಡಿದವರ ಕಥೆಗಳು, ಮಡಿಕೇರಿಯ ಶಕ್ತಿ ಪತ್ರಿಕೆ, ಆಂದೋಲನ, ಗಡಿನಾಡ ಸಂಚಾರಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು..ಮದುವೆ ನಂತರ ಕಾಸರಗೋಡಿನ ಸ್ಥಳೀಯ ಪತ್ರಿಕೆ ಕಾರವಲ್ ನಲ್ಲೂ ಒಂದೆರೆಡು ಕಥೆಗಳು ಪ್ರಕಟವಾಗಿದ್ದವು.

ಕೃತಿಗಳು: ಚಿಗುರಿದ ಕನಸು

ಭಾರತೀ ಪ್ರಸಾದ್ ಕೊಡ್ವಕೆರೆ