About the Author

ಕವಿ ಚೇತನ್ ತಾವರೇಕೆರೆ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯವರು. ತಂದೆ ವೆಂಕಟೇಶ್ ಮೂರ್ತಿ ತಾಯಿ ಮಂಗಳಮ್ಮ. ತ್ಯಾಮಗೊಂಡ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ. ಕೃತಿಗಳು: ಕಿಚ್ಚಿನೊಳಗಿನ ಹೂವು (ಕವನ ಸಂಕಲನ)

ಚೇತನ್ ತಾವರೇಕೆರೆ

(28 Aug 2001)