About the Author

ಲೇಖಕ  ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅವರು ಕೋಲಾರ ಜಿಲ್ಲೆಯ  ಮಾಲೂರು ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ಗ್ರಾಮದವರು. ಎಂ.ಎ,  ಬಿ.ಇಡಿ ಪದವೀಧರರು. ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಳೇಸಂದ್ರ ಗ್ರಾಮದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ.

ಕೃತಿಗಳು: ಬೆಂಗಾಡು, ಉತ್ತೀತೀಯ ಹಾಡು  (ಕವನ ಸಂಕಲನಗಳು) ಎದೆಯೊಳಗಿನ ಇಬ್ಬನಿ ,  ಕಲ್ಲಳ್ಳಿ ಗಜಲ್ (ಗಜಲ್  ಸಂಕಲನಗಳು)

ಪ್ರಶಸ್ತಿ-ಗೌರವಗಳು: ಗೋವಿಂದದಾಸ್ ಪ್ರಶಸ್ತಿ ಹಾಗೂ ಬೆಳಕು ಸಾಹಿತ್ಯ ಪ್ರಶಸ್ತಿ,  ಮೈಸೂರು ಹಾಗೂ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮಾನಾಂತರ ಕವಿಗೋಷ್ಠಿ, ಜನನುಡಿ ಮಂಗಳೂರು, ಮೇ ಸಾಹಿತ್ಯ ಸಮ್ಮೇಳನ ಧಾರವಾಡ, ಕೋಲಾರದಲ್ಲಿ ನಡೆದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ , ಕನಕಗಿರಿಯಲ್ಲಿ ನಡೆದ ಮೊದಲ ಗಜಲ್ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. 

 

ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

(01 Aug 1982)

Stories/Poems