About the Author

ಲೇಖಕ ಜಿ.ವಿ ಸಂಗಮೇಶ್ವರ ಅವರು ಮೂಲತಃ ಭದ್ರಾವತಿಯವರು. ಅವರು ರಂಗಕರ್ಮಿ ಹಾಗೂ ಹಿರಿಯ ಸಾಹಿತಿಗಳು. ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ 36 ವರ್ಷ ಕಾಲ ಕಾರ್ಯನಿರ್ವಹಿಸಿದ್ದಾರೆ.

ಕೃತಿಗಳು: ಕಬ್ಬಿಣದ ಕತೆ ವ್ಯಥೆ ,ಮಹಾವೀರ ಮಡಿವಾಳ ಮಾಚಿದೇವ

ಜಿ.ವಿ ಸಂಗಮೇಶ್ವರ