About the Author

ಗಂಗಾಧರ ಬೀಚನಹಳ್ಳಿ ಹಿರಿಯ ಕಥೆಗಾರ. ಮೂಲತಃ ಬೀಚನಹಳ್ಳಿಯ ಹುಲಿಯೂರು ದುರ್ಗದವರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವೀಧರರು.  ರೈತಾಪಿ ಮೂಲದ ಲೇಖಕರು, ಇವರ ಕವನಗಳು ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. 

ಕೃತಿಗಳು: ʼಬೃಹದಾರಣ್ಯಕʼ (ಕಾದಂಬರಿ), ಆಕೃತಿಗಳು (ಕಥಾ ಸಂಕಲನ-ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕೃತಿ),  ಸೇರಿದಂತೆ, ಹಲವಾರು ಕವನ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.

ಗಂಗಾಧರ ಬೀಚನಹಳ್ಳಿ