About the Author

ಎಂ. ಎಸ್. ಮುದಕನಗೌಡ್ರ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ (ಜನನ: 30-07-1967) ನೈನಾಪುರ ಗ್ರಾಮದವರು. ಹುಬ್ಬಳ್ಳಿಯ ಪೆಂಡಾರಗಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು. ಎಂ ಎ, ಬಿ.ಇಡಿ ಪದವೀಧರರು. ದಿವ್ಯ ಚೇತನ -ಇವರ ಕವನ ಸಂಕಲನ. ಸಾಹಿತ್ಯ ಸೇವೆಗೆ ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿವೆ.

 

 

ಎಂ. ಎಸ್. ಮುದಕನಗೌಡ್ರ.

(30 Jul 1967)