About the Author

ಇಂಡಿಯನ್‌ ಬ್ಯಾಂಕ್‌ನಲ್ಲಿ ಮ್ನಾನೇಜರ್‌ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎಂ.ಎಸ್‌. ಪರಶಿವಮೂರ್ತಿ ಅವರು ಸದ್ಯ ಬೆಂಗಳೂರು ನಿವಾಸಿಯಾಗಿದ್ದಾರೆ. ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅವರು ಮನಃಶಾಸ್ತ್ರ, ರಾಜ್ಯಶಾಸ್ತ್ರ ಸ್ನಾತಕ ಪದವಿ ಪಡೆದರು. ಚಿತ್ರಕಲಾವಿದ ಆಗಿರುವ  ಪರಶಿವಮೂರ್ತಿ ಅವರು ಪ್ರವಾಸದಲ್ಲಿಯೂ ಆಸಕ್ತಿ ಉಳ್ಳವರು. ಪ್ರವಾಸ ಕಥನ ಮತ್ತು ಆತ್ಮಕತೆಗಳನ್ನು ಪ್ರಕಟಿಸಿದ್ದಾರೆ.

ಎಂ. ಎಸ್. ಪರಶಿವಮೂರ್ತಿ