About the Author

ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಮಹೇಶ ನಾವಳ್ಳಿ ಅವರು ಮೂಲತಃ ಕವಿಗಳು. ಸಂಗಾತಿ ಅವರ ಮೊದಲ ಕವನ ಸಂಕಲನ. ನಂತರದ್ದು-ಇತಿಹಾಸ. ಈ ಎರಡೂ ಕವನ ಸಂಕಲನಗಳ ಜೀವಾಳವೇ -ಪ್ರೇಮದ. ಸರಳ ನಿವೇದನೆಯೊಂದಿಗೆ ಪ್ರೇಮ ಉತ್ಕಟ ಭಾವನೆಗಳ ಅಭಿವ್ಯಕ್ತಿ, ವಿರಹದ ತೀವ್ರತೆ, ಆಕಾಶವೇ ಮಿತಿಯಾಗಿಸಿಕೊಂಡ ಆಶಯಗಳು, ಪದಗಳ ಸುಂದರ ಹಂದರವಾಗಿವೆ -ಈ ಕವನ ಸಂಕಲನಗಳು.

ಮಹೇಶ ನಾವಳ್ಳಿ