About the Author

ಯುವ ಬರಹಗಾರ್ತಿ, ಕವಯತ್ರಿ ಮಲ್ಲಮ್ಮ ಯಾಟಗಲ್‌ ಇವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದವರು.  ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆವರಿಗೆ ಹರಿದ ಬಟ್ಟೆ, ಕೆಂಪು ನಕ್ಷತ್ರದ ಕೆಳಗೆ (ಕವನ ಸಂಕಲನ), ಬೋದಿರಾಜನ ಬಯಲಾಟ, ಬೀದಿಯಲ್ಲಿ ಬಿದ್ದ ಚಂದ್ರಮರು (ನಾಟಕ) ಮುಂತಾದವು.

ಮಲ್ಲಮ್ಮ ಯಾಟಗಲ್‌