About the Author

ಲೇಖಕ ಮಂಜುನಾಥ್ ಡಿ.ಎಸ್‌ ಅವರು ಮೂಲತಃ ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದವರು. ಅವರಿಗೆ ಕನ್ನಡ ಭಾಷೆಯಲ್ಲಿ ವಿಶೇಷ ಆಸಕ್ತಿ ಮೂಡಿಸಿದ್ದು, ನ್ಯಾಷನಲ್ ಕಾಲೇಜಿನಲ್ಲಿ ಕನ್ನಡದ ಅಧ್ಯಾಪಕರಾಗಿದ್ದ ಕಿ.ರಂ.ನಾಗರಾಜರ ಬೋಧನಾಕ್ರಮ. ಅವರ ಮಾರ್ಗದರ್ಶನ ಇವರನ್ನ ಬರವಣಿಗೆಯತ್ತ ಆಕರ್ಷಿಸಿತು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಅವರು ತಮ್ಮ ನಿವೃತ್ತಿ ಜೀವನದಲ್ಲಿ ಕಳೆದ ಏಳೆಂಟು ವರ್ಷಗಳಲ್ಲಿ ದೇಶ ವಿದೇಶಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಪತ್ರಿಕೆಗಳ ಯಾತ್ರಾ ಪುರವಣಿಗಳಲ್ಲಿ ಅವರ ಬರವಣಿಗೆಗಳು ಪ್ರಟಕವಾಗಿವೆ.

ಕೃತಿಗಳು: ಕೊರಕಲಿನ ಜಾಡಿನಲ್ಲಿ

ಮಂಜುನಾಥ್ ಡಿ.ಎಸ್