About the Author

ಮುರುಗೆಪ್ಪ ಹಡಪದ ಹಣಮನಹಳ್ಳಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ನವರು. ತಂದೆ ರೇವಣ‌ಸಿದ್ದಪ್ಪ, ತಾಯಿ ಚೆನ್ನಮ್ಮ. ವೃತ್ತಿಯಿಂದ ಸಹಶಿಕ್ಷಕರು. ತತ್ವಪದ ಸಾಹಿತ್ಯದಲ್ಲಿ ವಿಶೇಷ ಒಲವು. ಇವರ ಕಾವ್ಯನಾಮ ಶ್ರೀ 3,13,9,18 ಹಾಗೂ ಅಂಕಿತನಾಮ ಕೊಡೇಕಲ್ಲ ಚನ್ನಬಸವಣ್ಣ. 

ಕೃತಿಗಳು: ಮನದಂಗಳ (ಕವನ ಸಂಕಲನ-2009), ಸಾಂತ್ವನ (ಕವನ ಸಂಕಲನ-2022) 

ಮುರುಗೆಪ್ಪ ಹಡಪದ ಹಣಮನಹಳ್ಳಿ

(10 Jun 1983)