About the Author

ಯುವ ಬರಹಗಾರ ಎನ್‌. ಪ್ರವೀಣ ಅವರು ಮ.ನಾ ಪ್ರವೀಣ ಕಾವ್ಯನಾಮದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದವರು. ಮೂಲತಃ ಕೋಲಾರದ ಮಟ್ನಹಳ್ಳಿಯವರಾದ ಇವರು ಜನಿಸಿದ್ದು 1992 ಫೆಬ್ರುವರಿ 6ಂದು. ತಂದೆ ನಾರಾಯಣಸ್ವಾಮಿ, ತಾಯಿ ನಾರಾಯಣಮ್ಮ.

ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಕರ್ತರಾಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಮನದ ಬಂದಾಳ, ನೆನಪಿನ ಬುತ್ತಿ (ಕವನ ಸಂಕಲನ) ಇವರ ಪ್ರಮುಖ ಕೃತಿಗಳು. 

ಎನ್. ಪ್ರವೀಣ

(02 Jun 1992)