About the Author

ವೈದ್ಯ ಸಾಹಿತಿ, ಕವಯತ್ರಿ ಪೂರ್ಣಿಮಾ ಭಟ್ ಅವರು  ಮೂಲತಃ ಮಂಗಳೂರಿನವರು. ಭ್ರಮೆ (ಕವನ ಸಂಕಲನ), ಹಾಳೆಯಲ್ಲಿ ಜನ್ನ (ವೈದ್ಯಕೀಯ ಕೃತಿ) ಜನ್ಮಾಂತರ (ಅನುವಾದ), ನನ್ನ ಕಥೆ (ಕಮಲಾದಾಸ್ My story ಅನುವಾದ), ಸಾವು ಹೊಸದಲ್ಲ’ ಅವರು ಪ್ರಮುಖ ಕೃತಿಗಳು. ’'ಭ್ರಮೆ' ಕೃತಿಗೆ ಕ.ಸಾ.ಪ. ಬಹುಮಾನ, ಹಾಳೆಯಲ್ಲಿ ಜನ್ಮ ಕೃತಿಗೆ ಮೈ.ವಿ.ವಿ. ಆರ್‌.ಎಲ್. ನರಸಿಂಹಯ್ಯ ಸ್ಮಾರಕ ಬಹುಮಾನ ಪಡೆದಿದ್ದಾರೆ. 

ಪೂರ್ಣಿಮಾ ಭಟ್

(15 Feb 1963)

Books by Author