About the Author

ಪೃಥ್ವಿರಾಜ ಕವತ್ತಾರು- ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಹಳ್ಳಿಯಿಂದ ಬಂದವರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ.ಪದವೀಧರ, ವೃತ್ತಿಯಲ್ಲಿ ಪತ್ರಕರ್ತ. ಚಿತ್ರಪಟ ರಾಮಾಯಣ, ಮರ್ಯಾದಾ ಪುರುಷೋತ್ತಮ, ಸಂಸ್ಮರಣ ಪುಸ್ತಕಗಳ ಪ್ರಕಟಣೆ. ಸಂಪ್ರದಾಯ ಮತ್ತು ಸಮಕಾಲೀನ ಯಕ್ಷಗಾನದ ಪ್ರಯೋಗ ನಡೆಸುವ ಥಿಯೇಟರ್ ಯಕ್ಷದ ಪ್ರವರ್ತಕ. ಪ್ರಸ್ತುತ ಉಡುಪಿಯಲ್ಲಿ ವಾಸ.

ಪೃಥ್ವಿರಾಜ ಕವತ್ತಾರು