About the Author

ಕವಯತ್ರಿ ರಾಜ್ಯಶ್ರೀ ಕುಳಮರ್ವ ಅವರು ವೃತ್ತಿಯಲ್ಲಿ ಎಂಜಿನಿಯರ್‌. ತಂದೆ ವಿ.ಬಿ. ಕುಳಮರ್ವ, ತಾಯಿ ಲಲಿತಾ ಲಕ್ಷಿ ಕುಳಮರ್ವ. ‘ನಗುವ ಹೂವುಗಳು’, ‘ಯುಗಾದಿಯ ಕುಸುಮಗಳು’ ಅವರ ಕವನ ಸಂಕಲನ. ‘ತಾತ್ವಿಕ ವಚನಗಳು’ ಅವರ ವಚನ ಸಂಕಲನ 2004ರಲ್ಲಿ ಪ್ರಕಟವಾಗಿದೆ. ‘ರೆಕ್ಕೆ ಬಲಿತ ಹಕ್ಕಿ’ ಭಾವ ಗೀತೆಗಳ ಸಂಕಲನ 2010ರಲ್ಲಿ ಪ್ರಕಟವಾಗಿದೆ.

ರಾಜ್ಯಶ್ರೀ ಕುಳವರ್ಮ

(01 Nov 1988)

Books by Author