About the Author

ಯುವ ಬರಹಗಾರ ಸ. ಪಾ. ಚಕ್ರವರ್ತಿ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಕ್ಕರದವರು. ಪ್ರಸ್ತುತ ಎಚ್.ಎ.ಎಲ್-ಎ.ಆರ್‌-ಡಿ-ಸಿಯಲ್ಲಿ ಅಸಿಸ್ಟೆಂಟ್ ಸೂಪರ್ ವೈಸರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯುವ ಮನಸ್ಸಿನ ತಲ್ಲಣ, ತುಮುಲಗಳನ್ನು ವ್ಯಕ್ತಪಡಿಸುವ ಹಂಬಲದಿಂದ ಹೊರತಂದ ಮೊದಲ ಕವನ ಸಂಕಲನ ’ಕಾವ್ಯ ಚಿಗುರು’.

ಸ. ಪಾ. ಚಕ್ರವರ್ತಿ