About the Author

ಕವಿ ಸನಾವುಲ್ಲಾ ನವಿಲೇಹಾಳ್ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದವರು. ಮಂಗಳೂರಿನ ಮುಸ್ಲಿಂ ಲೇಖಕರ ಸಂಘ ಕೊಡಮಾಡುವ ಮುಸ್ಲಿಂ ಲೇಖಕ ಪ್ರಶಸ್ತಿ ಲಭಿಸಿದೆ. ತನ್ನೂರಿನಲ್ಲಿ ಸ್ವಂತದ ಗ್ರಂಥಾಲಯವನ್ನು ತೆರೆದಿದ್ದು,ಕನ್ನಡ ಸಾಹಿತ್ಯ ಓದುಗರಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಓದಲು ಉಚಿತವಾಗಿ ಪುಸ್ತಕಗಳನ್ನು ಒದಗಿಸುತ್ತಿದ್ದಾರೆ. 

ಕೃತಿಗಳು: ಒಂಟಿ ಮರದ ಕೆಳಗೆ (ಕವನ ಸಂಕಲನ)

ಸನಾವುಲ್ಲಾ ನವಿಲೇಹಾಳ್

(06 Jun 1983)