About the Author

ಕೊಡಗು ಜಿಲ್ಲೆಯವರಾದ ಶಾಂತಿ ಕೆ. ಆಪ್ಪಣ್ಣ  ಅವರು ವಿಭಿನ್ನ ಕತೆಗಳ ಮೂಲಕ ಓದುಗರ ಗಮನ ಸೆಳೆದಿದ್ದಾರೆ.  ವೃತ್ತಿ ನಿಮಿತ್ತ ಚೆನ್ನೈನಲ್ಲಿ ವಾಸವಾಗಿರುವ ಅವರು 'ಮನಸು ಅಭಿಸಾರಿಕೆ' ಕಥಾ ಸಂಕಲನ ಪ್ರಕಟಿಸಿದ್ದಾರೆ. ಅವರ ಈ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ ಸಂದಿದೆ.

ಶಾಂತಿ ಕೆ. ಅಪ್ಪಣ್ಣ

(07 Jun 1983)

Awards