About the Author

ಹೊಸತು ನಿಯತಕಾಲಿಕೆ ಸಂಪಾದಕ, ಲೇಖಕ, ಪ್ರಗತಿಪರ ಚಿಂತಕರಾದ ಸಿದ್ದನಗೌಡ ಪಾಟೀಲರು ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರಾಗಿದ್ದರು. ನಾನು ಬಸ್ಯಾ ಅಂತ, ಸಾಕ್ಷಿಗಳು ಮಾರಾಟಕ್ಕಿವೆ ಇವರ ಕೃತಿಗಳು.

ಸಿದ್ದನಗೌಡ ಪಾಟೀಲ

(05 Oct 1959)