About the Author

ಲೇಖಕ ಸಿದ್ರಾಮ್ ಪಾಟೀಲ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರೀಕಟ್ಟಿಯವರು. ಹೋಮಿಯೋಪಥಿ (ಬಿ.ಹೆಚ್. ಎಂ.ಎಸ್ )ವೈದ್ಯರು. ನಂತರ ವೃತ್ತಿ  ವಲಯವನ್ನು ಬದಲಿಸಿ ಸದ್ಯ ಬೆಳಗಾವಿಯಲ್ಲಿ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕರು. ರಾಜ್ಯಶಾಸ್ತ್ರದಲ್ಲಿ ಎಂ.ಎ, ಪದವೀಧರರು. 

ಕೃತಿಗಳು: ಕೆಂಪು ದಿಣ್ಣೆಯ ಕವಿತೆಗಳು (ಮೊದಲ ಕವನ ಸಂಕಲನ), ಹೆಣ (ಪ್ರಬಂಧ ಸಂಕಲನ), ಮೋಡಕವಿದ ವಾತಾವರಣ ಮತ್ತು ಠಾ ( ಕವನ ಸಂಕಲನ) ಜಂಗಮಕ್ಕಳಿವಿಲ್ಲ (ಕಥಾ ಸಂಕಲನ) 

ಸಿದ್ರಾಮ್ ಪಾಟೀಲ