About the Author

ಸ್ವಾಮಿ ನಾರಾಯಣ ತೀರ್ಥರು ಅಧ್ಯಾತ್ಮ ಜೀವಿಗಳು. ಉತ್ತಮ ಬರಹಗಾರರು. ಉತ್ತಮ ಉಪನ್ಯಾಸಕಾರರು. ವಾರಾಣಸಿಯಲ್ಲಿ ಸ್ವಾಮಿ ನಾರಾಯಣ ತೀರ್ಥ ವೇದ ವಿದ್ಯಾ ಸಂಸ್ಕೃತಿ ಚರ್ಚಾ ಕೇಂದ್ರದಡಿ ಆಶ್ರಮ ಸ್ಥಾಪಿಸಿದ್ದಾರೆ. ಆಯುರ್ವೇದ ವೈದ್ಯಪದ್ಧತಿಯಲ್ಲಿ ತುಂಬಾ ಆಸಕ್ತರು.

ಕೃತಿಗಳು: ಬೇವು, ದಾಳಿಂಬೆ, ಶುಂಠಿ, ನೆಲ್ಲಿಕಾಯಿ, ಜೇನುತುಪ್ಪ, ಅರಶಿಣ (ಈ ಎಲ್ಲ ಕೃತಿಗಳು ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆಯಡಿ ಪ್ರಕಟಿತ),

ಸ್ವಾಮಿ ನಾರಾಯಣ ತೀರ್ಥ