’ಆನಂದ’ ಕೃತಿಯ ಮೂಲ ಲೇಖಕರಾದ ದಾಸರಿ ವೆಂಕಟರಮಣ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಮಕ್ಕಳ ಸಾಹಿತಿ ಡಾ. ಸಿ.ಎಂ. ಗೋವಿಂದರೆಡ್ಡಿಯವರು.
ಜಗತ್ತಿನ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಅನನ್ಯವಾದ ಸ್ಥಾನವಿದೆ. ತೆಲುಗಿನಲ್ಲಿ ಪ್ರಸಿದ್ದವಾಗಿರುವ, 2014 ನೇ ಸಾಲಿನ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುವ 'ಆನಂದಂ' ಕೃತಿಯಲ್ಲಿ ಇಪ್ಪತ್ತೆರಡು ವಿಶಿಷ್ಟ ಕತೆಗಳಿವೆ. - ಮಕ್ಕಳಲ್ಲಿ ವೈಚಾರಿಕತೆ, ಪ್ರಶ್ನಿಸುವ ಮನೋಭಾವ, ಸಮಾನತೆ, ಸಹನೆಯನ್ನುಬೆಳೆಸುವ ಕತೆಗಳು ಇಲ್ಲಿವೆ.
©2021 Bookbrahma.com, All Rights Reserved