ಆರೋಗ್ಯದತ್ತ ನಮ್ಮ ಪಯಣ

Author : ಹುಲಿಕಲ್ ನಟರಾಜ್

Pages 154

₹ 113.00




Year of Publication: 2015
Published by: ಪವಾಡ ಸಂಶೋಧನಾ ಕೇಂದ್ರ
Address: ದೊಡ್ಡಬಳ್ಳಾಪುರ, ಜಿ: ಬೆಂಗಳೂರು ಗ್ರಾಮಾಂತರ

Synopsys

ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರ ಕೃತಿ-ಆರೋಗ್ಯದತ್ತ ನಮ್ಮ ಪಯಣ. ಸರ್ವ ರೋಗಗಳಿಗೂ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯೇ ಕಾರಣ. ಆದ್ದರಿಂದ, ಆಹಾರ ಪದ್ಧತಿಯಲ್ಲಿ ಸಮತೋಲನ ಅಗತ್ಯ. ಈ ಸಮತೋಲನ ತಪ್ಪಿದರೆ ಅನಾರೋಗ್ಯ ಕಾಡುತ್ತದೆ. ಹಣ್ಣುಗಳ ಮಹತ್ವ, ಅವುಗಳ ಪೌಷ್ಟಿಕತೆ, ಅವುಗಳ ಔಷಧಿ ಗುಣ, ರೋಗಗಳ ವಿರುದ್ಧ ಹೋರಾಡುವ ಹಣ್ಣುಗಳ ವಿಶೇಷತೆ ಇತ್ಯಾದಿ ಕುರಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.

About the Author

ಹುಲಿಕಲ್ ನಟರಾಜ್

ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂ;ಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಸ್ಥೆ-ಸಂಘಟನೆಗಳೊಂದಿಗೆ ಸೇರಿ ಸಾಮಾಜಿಕ ವೈಜ್ಞಾನಿಕತೆಯ ಬಲವರ್ಧನೆಗೆ ಶ್ರಮಿಸುತ್ತಿದ್ದು, ಇವರ ಈ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ. ಹುಲಿಕಲ್ ನಟರಾಜ್ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ, ಭಾಗ-1, ನೀವೂ ಂಆಡಿ ...

READ MORE

Related Books