ಆವರಣ ಎಂಬ ವಿ-ಕೃತಿ

Author : ಗೌರಿ ಲಂಕೇಶ್

Pages 149

₹ 90.00




Year of Publication: 2011
Published by: ಲಂಕೇಶ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

ಗೌರಿ ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರ ಕೃತಿ-ಆವರಣ ಎಂಬ ವಿ-ಕೃತಿ. ಎಸ್.ಎಲ್. ಭೈರಪ್ಪ ಅವರ ಆವರಣ ಕಾದಂಬರಿಯ ಟೊಳ್ಳುತನವನ್ನು ಬಯಲಿಗೆಳೆಯುವ ವಿಮರ್ಶೆಗಳ ಸಂಗ್ರಹ ಕೃತಿ. ವಿವಿಧ ಲೇಖಕರು-ಸಾಹಿತಿಗಳು-ಚಿಂತಕರು ಆವರಣ ಕಾದಂಬರಿ ಕುರಿತು ವ್ಯಕ್ತ ಮಾಡಿರುವ ವಿಮರ್ಶೆಗಳನ್ನು ಒಟ್ಟಿಗೆ ನೀಡಲಾಗಿದೆ. ಈ ಕಾದಂಬರಿಯ ವಿಷಯ ವಸ್ತುವಿನಲ್ಲಿ ಜನಾಂಗೀಯ ದ್ವೇಷ ಹಬ್ಬಿಸುವ ಸಂಚು ಇದೆ ಎಂಬ ಆರೋಪವಿತ್ತು. 

About the Author

ಗೌರಿ ಲಂಕೇಶ್
(29 January 1962 - 05 September 2017)

ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರು 1962  ಜನವರಿ 29 ರಂದು ಜನಿಸಿದರು. ಗೌರಿ ಲಂಕೇಶ್ ಪತ್ರಿಕೆ' ವಾರ ಪತ್ರಿಕೆ ನಡೆಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸಿದ್ಧ ಅಂಕಣಕಾರರು. 'ಆವರಣ' ಎಂಬ ವಿಕೃತಿ-ವಿಮರ್ಶೆ (ಸಂಪಾದಿತ), ಇದ್ರೀಸ್ ಶ್ರೀರವರ ದರವೇಶಿ ಕತೆಗಳು (ಅನುವಾದ), ಗಿಡುಗಗಳಿಗೆ ಬಲಿಯಾದ ಗಿಳಿ ಬೇನ್‌ಜೀರ್‌ (ಜೀವನಚಿತ್ರ), ಹಲವಾರು ಫ್ರೆಂಚ್, ಹಿಂದಿ ಇಂಗ್ಲಿಷ್ ಭಾಷೆಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ, ಲಂಕೇಶ್ ವಾರಪತ್ರಿಕೆಯ ಸಂಪಾದಕರು ಮತ್ತು ಗೈಡ್' ಮಾಸಪತ್ರಿಕೆಯ ಪ್ರಕಾಶಕರು, ಕರ್ನಾಟಕ ಕೋಮು ಸೌಹಾರ್ದ ...

READ MORE

Related Books