ಆಚಾರ್ಯತ್ರಯರು

Author : ಕೆಳದಿ ವೆಂಕಟೇಶ ಜೋಯಿಸ್

Pages 40

₹ 25.00




Year of Publication: 2003
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ದಕ್ಷಿಣ ಭಾರತದ ಬಹುದೊಡ್ಡ ಆಚಾರ್ಯತ್ರಯರ ಪರಿಚಯವನ್ನು ಲೇಖಕ ಕೆಳದಿ ವೆಂಕಟೇಶ ಜೋಯಿಸ್ ರವರು ಈ ಕೃತಿಯಲ್ಲಿ ಮಾಡಿದ್ದಾರೆ. ದಕ್ಷಿಣ ಭಾರತದ ಪ್ರಮುಖ ಆಚಾರ್ಯತ್ರಯರಾದ ಶ್ರೀ ಶಂಕರ, ಶ್ರೀ ಮಧ್ವರ ಮತ್ತು ಶ್ರೀ ರಾಮಾನುಜರ, ಅವರ ಭೋದನೆ,ಅವರ ತತ್ವ, ಅವರ ವ್ತಕ್ತಿತ್ವ , ಅವರು ಬೋಧನೆ, ಅವರು ಪರಿಪಾಲನೆ, ಪ್ರಸ್ತುತ ಆಧುನಿಕ ಸಮಾಜಕ್ಕೆ ಯಾವ ರೀತಿಯಲ್ಲಿ ಮಹತ್ತರ ಕೊಡುಗೆಯನ್ನು ನೀಡಿದೆ ಎಂಬುದನ್ನು ಈ ಕೃತಿಯಲ್ಲಿ ಎಲೆ ಎಲೆಯಾಗಿ ಬಿಚ್ಚಿಟ್ಟಿದ್ದಾರೆ. ಪ್ರಮುಖ ಆಚಾರ್ಯತ್ರಯರ ಗ್ರಂಥಗಳ ಸಾರವನ್ನು ಈ ಕೃತಿಯ ಮೂಲಕ ಸಾರಲಾಗಿದೆ.

Related Books