ಆಕಾಶವಾಣಿಯ ಅಂತರಾಳ

Author : ನೂತನ ಎಮ್. ದೋಶೆಟ್ಟಿ

Pages 180

₹ 105.00




Year of Publication: 2016
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ನೂತನ ಎಂ, ದೋಶೆಟ್ಟಿಯವರು ಹಲವಾರು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದವರು. ಆಕಾಶವಾಣಿಯಂತಹ ಪ್ರಮುಖ ಮಾಧ್ಯಗಳ ಬಗ್ಗೆ ಅದರ ಪರಿಚಯದ ಬಗ್ಗೆ , ಆಕಾಶವಾಣಿಯನ್ನು ಪರಿಚಯಿಸುವ ಮತ್ತು ಇದರ ಕಾರ್ಯವೈಖರಿಯನ್ನು ವಿಮರ್ಶಿಸುವ ಕೆಲಸವನ್ನು ಕನ್ನಡದಲ್ಲಿ ಇದುವರೆಗೂ ಸಮರ್ಪಕವಾಗಿ ಯಾರೂ ಮಾಡಿಲ್ಲ ಎಂಬ ಬಹುಕಾಲದ ಕೊರಗನ್ನು ನೀಗಿಸಿದ ಕೃತಿಯಿದು. ಹಲವು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ನೂತನ ಎಂ. ದೋಶೆಟ್ಟಿಇವರು ಆಕಾಶವಾಣಿಯ ವಿವಿಧ ಆಯಾಮಗಳು, ಅದರ ಆರಂಭಿಕ ಏರಿಳಿತಗಳನ್ನು ಇದರ ಗೊತ್ತುಗುರಿ, ಇದರ ಕಾರ್ಯವೈಕರಿ, ಉದ್ದೇಶಗಳು, ಕಾರ್ಯಯೋಜನೆಗಳ ಕುರಿತ ಮಾಹಿತಿಯನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ನೂತನ ಎಮ್. ದೋಶೆಟ್ಟಿ
(06 September 1968)

ಕನ್ನಡದ ಪ್ರಮುಖ ಲೇಖಕಿಯಲ್ಲಿ ನೂತನ ಎಮ್. ದೋಶೆಟ್ಟಿ ಅವರು ಒಬ್ಬರು. ನೂತನ ಅವರು 1968 ಸೆಪ್ಟಂಬರ್ 6 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನಿಸಿದರು. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ’ಕಾಲವೆಂಬ ಮಹಾಮನೆ, ಭಾಗೀರತಿ ಉಳಿಸಿದ ಪ್ರಶ್ನೆಗಳ” ಅವರ ಪ್ರಮುಖ ಸಂಕಲನಗಳು. ’ಯಾವ ವೆಬ್‌ಸೈಟಿನಲ್ಲೂ ಉತ್ತರವಿಲ್ಲ’ ಅವರ ಮೊದಲ ಕಥಾ ಸಂಕಲನಗಳು. ಅವರ ಬರಹಗಳು ’ಕರ್ಮವೀರ, ಸುಧಾ, ತುಷಾರ, ಕಸ್ತೂರಿ, ದ ವೀಕ್, ಇಂಡಿಯಾ ಟುಡೆ, ಪ್ರಜಾವಾಣಿ, ಕನ್ನಡ ಪ್ರಭ, ಸುಮುಖ’ ಮತ್ತಿತರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ’ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್’, ಅವರ ಕತೆ ...

READ MORE

Related Books