ಅಮೃತಲಾಲ ನಾಗರ

Author : ಬಾಲಚಂದ್ರ ಜಯಶೆಟ್ಟಿ

Pages 128

₹ 110.00




Year of Publication: 2021
Published by: ಬಸವ ಪ್ರಕಾಶನ
Address: ಕಲಬುರ್ಗಿ

Synopsys

ಭಾಲಚಂದ್ರ ಜಯಶೆಟ್ಟಿ ರಚಿಸಿರುವ "ಅಮೃತಲಾಲ ನಾಗರ "ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯು ಭಾರತೀಯ ಸಾಹಿತ್ಯದ ನಿರ್ಮಾಪಕರಾದ ಅಮೃತ ಲಾಲ ನಾಗರರವರ ಕುರಿತು ಶ್ರೀಲಾಲ್ ಶುಕ್ಲಾ ಅವರು ಬರೆದ ಕೃತಿಯನ್ನು ಕನ್ನಡಕ್ಕೆ ಬಾಲಚಂದ್ರ ಜಯ ಶೆಟ್ಟಿಯವರು ಅವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಸುತ್ತಾಟದ ದಿನಗಳು, ಹೊಸ ಅಂತರಿಕ್ಷ ಗಳು ಹುಡುಕಾಟ, ಕೃತಿಕಾರ ಮತ್ತು ಆತನ ಸೃಜನ ಪ್ರಕ್ರಿಯೆ,ಚರಿತ್ರೆ ಆಸ್ವಾದನೆ,ಉತ್ತರ ಯಾತ್ರೆ : ಕೆಲವು ಪ್ರವೃತಿಗಳು, ಉತ್ತರ ಯಾತ್ರೆ : ಅಗ್ನಿ ಗರ್ಭದೊರೆಗೆ, ಸೇರಿದಂತೆ ಹಲವಾರು ಅಂಶಗಳ ಕುರಿತು ಚರ್ಚೆ ಮಾಡಲಾಗಿದೆ. ಕಲಬುರ್ಗಿಯ ಬಸವ ಪ್ರಕಾಶನದಿಂದ ಮುದ್ರಣಗೊಂಡ ಈ ಕೃತಿಯಲ್ಲಿ 128 ಪುಟಗಳು 110 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಬಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books