ಆನಂದ ಅಲೆ: ಆಸೆಪಡು ಸಾಧಿಸು

Author : ಸದ್ಗುರು (ಜಗ್ಗಿ ವಾಸುದೇವ)

Pages 288

₹ 190.00




Year of Publication: 2017
Published by: ಜೈಕೊ ಪಬ್ಲಿಷಿಂಗ್ ಹೌಸ್
Address: ಆರ್.ಕೆ. ಪುರಂ, ಬೆಂಗಳೂರು

Synopsys

ಖ್ಯಾತ ಪ್ರವಚನಕಾರ, ಧಾರ್ಮಿಕ ಗುರು ಸದ್ಗುರು (ಜಗ್ಗಿ ವಾಸುದೇವ) ಅವರ ರಚಿಸಿರುವ ಕೃತಿ-ಆನಂದ ಅಲೆ: ಆಸೆಪಡು, ಸಾಧಿಸು. ಯೋಗಿ, ದಾರ್ಶನಿಕ, ಅಧ್ಯಾತ್ಮಿಕ ನಾಯಕ ಎಂದೇ ಖ್ಯಾತಿಯ ಸದ್ಗುರು ಅವರು ‘ಬದುಕಿನಲ್ಲಿ ಆನಂದವನ್ನು ಕಾಣಲು ಜನರು ಎಲ್ಲೆಲ್ಲೋ ತಿರುಗಾಡುತ್ತಾರೆ. ಮಾಡಬಾರದ್ದೆಲ್ಲ ಮಾಡಿ ದಣಿಯುತ್ತಾರೆ. ಕೊನೆಗೂ ಆನಂದ ಕಾಣದೇ ಹೌಹಾರುತ್ತಾರೆ. ಆದರೆ, ನೈಜ ಆನಂದ ಇರುವುದು ನಮ್ಮ ಮನಸ್ಸಿನೊಳಗೆ ಎಂಬುದು ಜನರು ಅರಿಯದೇ ಹೋಗುತ್ತಾರೆ. ಇದು ಬದುಕಿನ ದುರಂತಕ್ಕೆ ಕಾರಣವಾಗುತ್ತದೆ. ಅಂತರಂಗದಲ್ಲಿ ದೇವರು ಇದ್ದು, ಆತನನ್ನು ಅಂತರ್ಮುಖಿಯಾಗಿಯೇ ನೋಡಬೇಕು. ಅತ್ಯಂತ ಸಹನೆ, ಶ್ರದ್ಧೆ ಇರಬೇಕು. ಆಗಲೇ ಬದುಕು ಆನಂದ ಹೊಂದಲು ಸಾಧ್ಯ’ ಎನ್ನುವ ತಿರುಳು ಈ ಕೃತಿಯಲ್ಲಿದೆ.

About the Author

ಸದ್ಗುರು (ಜಗ್ಗಿ ವಾಸುದೇವ)

.ಜಗ್ಗಿ ವಾಸುದೇವ ಅವರು ಜನಮಾನಸದಲ್ಲಿ ‘ಸದ್ಗುರು’ ಎಂದೇ ಖ್ಯಾತಿ. ಭಾರತೀಯ ಪರಂಪರೆ-ಸಂಸ್ಕೃತಿ, ಮಾನವ ಸ್ವಭಾವಗಳ ವ್ಯಾಖ್ಯಾನ, ಸಾಮಾಜಿಕ ಆಚರಣೆ-ಹಬ್ಬಗಳ-ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮದೇ ವಿಶಿಷ್ಟ ವೈಚಾರಿಕ ದೃಷ್ಟಿಕೋನದಿಂದ ಪ್ರವಚನಗಳನ್ನು ಹೇಳುವುದು ಇವರ ವ್ಯಕ್ತಿತ್ವದ ಪ್ರಮುಖ ಅಂಶ.  ಕೃತಿಗಳು: ಮರಣ,  ...

READ MORE

Related Books