ಅನನ್ಯ ಭಾರತೀಯ ಜೆ.ಆರ್.ಡಿ. ಟಾಟಾ

Author : ಮ.ಸು. ಮನ್ನಾರ್ ಕೃಷ್ಣರಾವ್

Pages 392

₹ 320.00




Year of Publication: 2017
Published by: ವಿದ್ಯಾಶ್ರೀ ಪ್ರಕಾಶನ
Address: 984/1, ಮಾತೃಶ್ರೀ, 11ನೇ ಎ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿ ನಗರ, ಬೆಂಗಳೂರು- 560010
Phone: 9880020888

Synopsys

‘ಅನನ್ಯ ಭಾರತೀಯ ಜೆ.ಆರ್.ಡಿ. ಟಾಟಾ’ ಮ.ಸು. ಮನ್ನಾರ್ ಕೃಷ್ಣ ರಾವ್ ಅವರು ರಚಿಸಿರುವ ಕೃತಿ. ಜೆ.ಆರ್.ಡಿ ಟಾಟಾ ರಕ್ತದಲ್ಲಿ ಮೂಲಭೂತವಾಗಿದ್ದ ಗುಣ, ಸಾಹಸ, ಆಧುನಿಕ ಕಾಲದ ಸೌಲಭ್ಯಗಳು ಏನೇನೂ ಇಲ್ಲದ ಕಾಲದಲ್ಲೇ ಎತ್ತಿನ ಗಾಡಿಯಲ್ಲಿ ವಿಮಾನವನ್ನು ಸಾಗಿಸಿ ತಂದ ಧೀರ. ಅವರ ಬದುಕಿನ ಹಲವು ಮಜಲುಗಳ ವಿವರ ಈ ಕೃತಿಯಲ್ಲಿ ಅರ್ಥಪೂರ್ಣವಾಗಿ ಮೂಡಿದೆ.

About the Author

ಮ.ಸು. ಮನ್ನಾರ್ ಕೃಷ್ಣರಾವ್

ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ  ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books