ಅನ್ನದಾತರ ಆತ್ಮಕಥೆ

Author : ಅಂಶಿ ಪ್ರಸನ್ನಕುಮಾರ್‌

Pages 348

₹ 285.00




Year of Publication: 2014
Published by: ಮೈಸೂರು ವಿಶ್ವವಿದ್ಯಾನಿಲಯ
Address: ಮೈಸೂರು

Synopsys

ಅನ್ನದಾತರ ಆತ್ಮಕಥೆ-ಲೇಖಕ ಅಂಶಿ ಪ್ರಸನ್ನಕುಮಾರ ಅವರು ಕೃತಿ. ನೂರೊಂದು ಅನ್ನದಾತರ ಯಶೋಗಾಥೆಗಳ ಸಂಕಲನ ಇದು. ಅನ್ನದಾತರ ನೋವು-ನಲಿವುಗಳನ್ನು ಬಿಂಬಿಸುವ ಈ ಕೃತಿಯು , ರೈತ ಸಮೂಹಕ್ಕೆ ಅನುಕರಣೀಯ ಹಾಗೂ ಮಾದರಿಯಾಗಿದೆ.

About the Author

ಅಂಶಿ ಪ್ರಸನ್ನಕುಮಾರ್‌

ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು  ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್‌ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...

READ MORE

Related Books