ಅಂತರಂಗದ ಧ್ಯಾನ

Author : ನಾರಾಯಣಸ್ವಾಮಿ ವಿ.

Pages 120

₹ 120.00




Year of Publication: 2022
Published by: ಆಶಾ ಪ್ರಕಾಶನ
Address: ಬಂಡಹಟ್ಟಿ, ಮಾಸ್ತಿ ಹೋಬಳಿ ಮಾಲೂರು ತಾಲೂಕು, ಕೋಲಾರ ಜಿಲ್ಲೆ.
Phone: 9880932972

Synopsys

ನಾಡಿನ ಖ್ಯಾತ ಗಜಲ್ ಗಾತಿ೯ಯಾದಂತಹ ಶ್ರೀದೇವಿ ಕೆರೆಮನೆಯವರ ಮುನ್ನುಡಿಯಲ್ಲಿ ಕೊಪ್ಪಳ ಕವಿಗಳು ಶಿಕ್ಷಕರು ಗಜಲ್ ಕಾರರು ಆದ ಅರುಣಾನರೇಂದ್ರ ರವರ ಬೆನ್ನುಡಿಯೊಂದಿಗೆ,ಹಲವಾರು ಕವಿಗಳು ಆಶಯ ನುಡಿಗಳೊಂದಿಗೆ ಮೂಡಿ ಬಂದಿರುವ ಈ ಗಜಲ್ ಸಂಕಲನದಲ್ಲಿ ಸುಮಾರು ಅರವತ್ತು ಗಜಲ್ ಗಳಿವೆ

About the Author

ನಾರಾಯಣಸ್ವಾಮಿ ವಿ.
(21 July 1977)

ನಾರಾಯಣಸ್ವಾಮಿ.ವಿ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಬಂಡಹಟ್ಟಿ ಗ್ರಾಮದವರು. ತಂದೆ ವೆಂಕಟರಮಣಪ್ಪ, ತಾಯಿ ಚಿಕ್ಕಪಾಪಮ್ಮ. ಮಾಲೂರಿನ ಪ್ರಥಮದರ್ಜೆ ಕಾಲೇಜಿನಲ್ಲಿ  ಬಿ.ಎ , ಹಾಗೂ ತುಮಕೂರಿನ ವಿದ್ಯೋದಯಾ ಕಾನೂನು ಕಾಲೇಜಿನಲ್ಲಿ  ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ.ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಹಿತ್ಯಕ್ಕಾಗಿ ಚೆಳಕು ಸಂಸ್ಥೆಯಿಂದ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿಯನ್ನು ಮತ್ತು ಮಂದಾರ ಸಾಂಸ್ಕೃತಿಕ  ವೇದಿಕೆ ಬೀದರ್ ಇವರಿಂದ ರಾಜ್ಯಮಟ್ಟದ ಕಾವ್ಯ ಚೂಡಾಮಣಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.  ಕೃತಿ: ಮೌನದೊಳಗಣ ಭಾವ ...

READ MORE

Related Books