ಅಂತಃಕರಣದ ಗಣಿ: ಯು. ಭೂಪತಿ

Author : ಚಂದ್ರಕಾಂತ ವಡ್ಡು

Pages 344

₹ 315.00




Year of Publication: 2018
Published by: ಯು. ಭೂಪತಿ ಸ್ಮಾರಕ ಟ್ರಸ್ಟ್
Address: ಸೊಂಡೂರು, ಜಿಲ್ಲೆ: ಬಳ್ಳಾರಿ

Synopsys

ಲೇಖಕ ಚಂದ್ರಕಾಂತ ವಡ್ಡು ಅವರ ಕೃತಿ-ಅಂತಃಕರಣದ ಗಣಿ: ಯು. ಭೂಪತಿ. ಸೊಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾಗುವ ಮುನ್ನವೇ ಜನಪರ ಚಳವಳಿಯಲ್ಲಿ ಪಾಲ್ಗೊಂಡು ಕಾರ್ಮಿಕ ನಾಯಕರಾಗಿ ಹೊರಹೊಮ್ಮಿದ್ದ ಯು. ಭೂಪತಿ ಅವರು ಒಬ್ಬರ ರಾಜಕಾರಣಿ ಎನ್ನುವುದಕ್ಕಿಂತ ಜನಕಳಕಳಿಯುಳ್ಳವರು. ಜನಸೇವೆಯೇ ತಮ್ಮ ಬದುಕಿನ ಸರ್ವಸ್ವ ಎಂದು ಸಾರ್ವಜನಿಕ ಬದುಕಿನಲ್ಲಿದ್ದ ಯು.ಭೂಪತಿ ಅವರಂತಹ ರಾಜಕಾರಣಿಗಳು ವಿರಳ. ಇಂತಹವರ ಬದುಕಿನ ಚಿತ್ರಣ ನೀಡುವ ಕೃತಿ ಇದು.

About the Author

ಚಂದ್ರಕಾಂತ ವಡ್ಡು

ಚಂದ್ರಕಾಂತ ವಡ್ಡು ಅವರು ಮೂಲತಃ ತೋರಣಗಲ್ಲು ಬಳಿಯ ವಡ್ಡು ಗ್ರಾಮದವರು. ಹಿರಿಯ ಪತ್ರಕರ್ತರು. ಸಮಾಜಮುಖಿ ಎಂಬ ಮ್ಯಾಗ್ಝಿನ್ ಸಂಪಾದಕರು. ಕೃತಿಗಳು: ಅಮ್ಮನ ನೆನಪು- ಭಾಗ-1 ಹಾಗೂ ಅಮ್ಮನ ನೆನಪು-ಭಾಗ-2, ಅಂತಃಕರಣದ ಗಣಿ, ನಾರಿಹಳ್ಳದ ದಂಡೆಯಲ್ಲಿ, ಸೌಹಾರ್ದ ಕರ್ನಾಟಕ, ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು, ಸಮಕಾಲೀನ ...

READ MORE

Related Books