ಏಪ್ರಿಲ್ 24

Author : ಜಗನ್ನಾಥರಾವ್ ಬಹುಳೆ

Pages 168

₹ 125.00




Year of Publication: 2020
Published by: ಸಾಧನ ಪ್ರಕಾಶನ
Address: ಬಳೆಪೇಟೆ-ಚಿಕ್ಕಪೇಟೆ, ಬೆಂಗಳೂರು

Synopsys

ಲೇಖಕ ಎಸ್. ಜಗನ್ನಾಥ ಬಹುಳೆ ಅವರ ರಚಿಸಿರುವ ಕೃತಿ೦ ಏಪ್ರಿಲ್ 24. ಕನ್ನಡ ಚಲನಚಿತ್ರ ನಟ ಡಾ. ರಾಜಕುಮಾರ ಅವರ ಜನ್ಮದಿನದ ಅಂಗವಾಗಿ ಬರೆದ ವಿಶೆಷ ಲೇಖನಗಳಿವು. ಬಂಗಾರದ ಮನುಷ್ಯನ ಬಂಗಾರದ ನೆನಪುಗಳು ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಪ್ರತಿ ಲೇಖನವು ಡಾ. ರಾಜ್ ಅವರ ವ್ಯಕ್ತಿತ್ವದ ವಿಶೇಷತೆಗಳನ್ನು, ತಮ್ಮದೇ ಆದ ಆಕರ್ಷಕ ಶೈಲಿಯಲ್ಲಿ ಒಳಗೊಂಡಿವೆ.

About the Author

ಜಗನ್ನಾಥರಾವ್ ಬಹುಳೆ

ಜಗನ್ನಾಥರಾವ್ ಬಹುಳೆ ಅವರು ರಾಜ್‌ಕುಮಾರ್‌ರ ಆಪ್ತ. ಅಭಿಮಾನಿಗಳು ಹೌದು. ಕನ್ನಡಿಗರ ಕಣ್ಮಣಿ ರಾಜ್‌ಕುಮಾರ್‌ ಅವರ ಕುರಿತೇ 13ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಇವರು ಹುಟ್ಟಿದ್ದು ಬೆಂಗಳೂರಿನ ಆನೇಕಲ್‌ನಲ್ಲಿ. ಸಿನಿಮಾ-ಸಾಹಿತ್ಯ-ಸಂಸ್ಕೃತಿ ಕುರಿತ ಅವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ರಾಜಾಯಣ, ಬೆಳ್ಳಿತೆರೆಯ ಬಂಗಾರದ ಮಹಿಳೆ, ರಾಜ್‌ಕುಮಾರ್‌ ನಡೆದ ಹಾದಿಯಲ್ಲಿ, ರಾಜ್‌ಕುಮಾರ್‌ ವಿಚಾರಧಾರೆ, ರಾಜ್ ನೀತಿ, ಅಣ್ಣಾವ್ರ ಅಮರಗೀತೆಗಳು, ಕುಮಾರತ್ರಯರು, ಮುತ್ತುರಾಜರ ಮುತ್ತಿನ ಮಾತುಗಳು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books