ಅರಿವಿನ ದಿಬ್ಬ ಪುತ್ತೂರು ದಸರಾ ನಾಡಹಬ್ಬ

Author : ವಿವಿಧ ಲೇಖಕರು

Pages 56

₹ 45.00




Year of Publication: 2018
Published by: ಕನ್ನಡ ಸಂಘ ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

‘ಅರಿವಿನ ದಿಬ್ಬ ಪುತ್ತೂರು ದಸರಾ ನಾಡಹಬ್ಬ’ ಕೃತಿಯು ಹರಿನಾರಾಯಣ ಮಾಡವು ಅವರ ರಚನೆ ಹಾಗೂ ಜನಾರ್ಧನ ಭಟ್ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಈ ಕೃತಿಯು ನೃತ್ಯ, ನಾಟಕ, ದೃಶ್ಯಾವಳಿಗಳು, ಚಲನಚಿತ್ರ ಇತ್ಯಾದಿಗಳ ವಿಚಾರವನ್ನು ಪ್ರಸ್ತುತಪಡಿಸುತ್ತದೆ. ಜನ ತಂಡೋಪ ತಂಡವಾಗಿ ಬಂದು ಉತ್ಸವದ ಸವಿಯನ್ನುಂಡರು, ಮೆಲುಕು ಹಾಕಿದರು ಎಂದು ಈ ಕೃತಿಯು ವಿಶ್ಲೇಷಿಸುತ್ತದೆ. ಸಾಂಸ್ಕೃತಿಕ ವಿದ್ಯಮಾನದ ಉಗಮ, ವ್ಯಾಪ್ತಿ, ವಿವಿಧ ಹಂತಗಳ ಚಿತ್ರಣವನ್ನುಳ್ಳ ಅಪೂರ್ವ ದಾಖಲೆ ಈ ಕೃತಿ.

About the Author

ವಿವಿಧ ಲೇಖಕರು

. ...

READ MORE

Related Books