ಅಷ್ಟಬಂಧ ಮಹೋತ್ಸವದ ಸವಿನೆನಪು

Author : ಕಲ್ಪನಾ ಶಂಕರ ಭಟ್ (ಕಲ್ಪನಾ ಅರುಣ್)

Pages 18

₹ 10.00




Year of Publication: 2019
Published by: ನವಭಾರತ ಪ್ರಕಾಶನ
Address: ಬೆಂಗಳೂರು
Phone: 9448246452

Synopsys

2019ರಲ್ಲಿ ಜರುಗಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಡಚಿಟ್ಟೆ ಕರ್ಕಿ ಗ್ರಾಮದ ಅಷ್ಟಬಂಧೊತ್ಸವದ ನೆನಪಿಗಾಗಿ ಲೇಖಕಿ ಕಲ್ಪನಾ ಅರುಣ ಅವರು ಈ ಕೃತಿ ರಚಿಸಿದ್ದು,  ಅಂದು ನಡೆದ ಪೂಜಾ ವಿಧಾನ, ಸ್ಥಳ ಮಹಾತ್ಮೆ, ವಿಶಿಷ್ಟತೆಯನ್ನು ದಾಖಲಿಸಿದ್ದಾರೆ. 

About the Author

ಕಲ್ಪನಾ ಶಂಕರ ಭಟ್ (ಕಲ್ಪನಾ ಅರುಣ್)
(24 April 1969)

ಕಲ್ಪನಾ ಶಂಕರ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದಲ್ಲಿ 1969 ಏಪ್ರಿಲ್ 24ರಲ್ಲಿ ಜನಿಸಿದರು.  ತಂದೆ   ಶಂಕರ ಭಟ್ಟ, ತಾಯಿ  ಗಿರಿಜಾ ಭಟ್ಟ. ಬಿ.ಎ ಪದವಿ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕಳೆದ 25ವರ್ಷಗಳಿಂದ ಬರಹಗಳನ್ನು ರಚಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ನಿವಾಸಿ. ಇವರ ಕಾವ್ಯನಾಮ ಕಲ್ಪನಾ ಅರುಣ. ಹವ್ಯಕ ಭಾಷೆಯಲ್ಲೂ ಪರಿಣಿತಿ ಹೊಂದಿರುವ ಅವರು ಕತೆ, ಕವಿತೆ ರಚಿಸುವುದ ಹವ್ಯಾಸ. ಗ್ಲೊಬಲ್ ಪೀಸ್ ಯುನಿವರ್ಸಿಟಿಯು ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಿದೆ. ಅನೇಕ ...

READ MORE

Related Books