ಬಿ.ಆರ್‌. ಅರಿಷಿಣಗೋಡಿ

Author : ರಾಮಕೃಷ್ಣ ಮರಾಠೆ

Pages 80

₹ 60.00




Year of Publication: 2015
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘದ ಭೀಮಪ್ಪ ರಂಗಪ್ಪ ಅರಿಷಿಣಗೋಡಿ ಅವರ ಕುರಿತು ಡಾ. ರಾಮಕೃಷ್ಣ ಮರಾಠೆ ಈ ಕೃತಿಯನ್ನು ರಚಿಸಿದ್ದಾರೆ. ಬಿ.ಆರ್‌. ಅರಿಷಿಣಗೋಡಿ ವಿದ್ಯಾರ್ಥಿ ಜೀವನದಿಂದಲೇ ಶ್ರಮಜೀವಿಯಾಗಿ ಸಾಕಷ್ಟು ಅನುಭವಗಳನ್ನು ಸಂಪಾದಿಸಿದವರು. ಕೃಷಿಕಾರ್ಯ, ಕಿರಾಣಿ ಅಂಗಡಿ, ನಾಟಕ ರಚನೆ, ಕಂಪನಿಯ ಮ್ಯಾನೇಜರ್‌, ಮಾಲ್ಕಿ ಎಂದೆಲ್ಲ ಸುತ್ತಾಡಿದ ಕವಿ ಕಲಾವಿಧ ಅರಿಷಿಣಗೋಡಿ ಅವರು ನಾಟಕ ಪ್ರಪಂಚದ ಆಲ್‌ರೌಂಡರ್‌. ಈ ಕಲಾವಿದರ ಬದುಕು-ಸಾಧನೆ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ. 

About the Author

ರಾಮಕೃಷ್ಣ ಮರಾಠೆ
(25 May 1958)

ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್‌.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ.  ‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ...

READ MORE

Related Books