ಬದುಕು ಬರಹ

Author : ಪ್ರಶಾಂತ್ ರಾಮಸ್ವಾಮಿ

₹ 149.00




Year of Publication: 2022
Published by: ರಾಯ ಪಬ್ಲಿಕೇಷನ್ಸ್
Address: #10, ಎ ಬ್ಲಾಕ್‌,ಸಿ ಬಿ ಪುರ, ಮುಖ್ಯರಸ್ತೆ, ವೇಮಗಲ್‌, ಕೋಲಾರ -563157.
Phone: 9886599578

About the Author

ಪ್ರಶಾಂತ್ ರಾಮಸ್ವಾಮಿ

ಯುವಲೇಖಕ ಪ್ರಶಾಂತ್ ರಾಮಸ್ವಾಮಿ ಮೂಲತಃ  ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪದವಿ ಶಿಕ್ಷಣ ಪಡೆದರು. ಸದ್ಯ, ಹವ್ಯಾಸಿ ಬರಹಗಾರರು. ಸಮಾನ ಮನಸ್ಕ ಸ್ನೇಹಿತರೊಟ್ಟಿಗೆ ಕೂಡಿ ಪ್ರಕಾಶನ ಸಂಸ್ಥೆಯೊಂದನ್ನು ಕಟ್ಟಿ, ತನ್ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ರೀತಿಯ ವಿಭಿನ್ನ ಯೋಚನೆಗಳ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ.  ಕೃತಿಗಳು; ಒಂಟಿದಾರಿ (ಕವನ ಸಂಕಲನ), ಆಚಾರ್ಯ ದೇವೋಭವ (ಸಂಪಾದಿತ ಕೃತಿ), ಅಪ್ಪ (ಕಥಾ ಸಂಕಲನ). ...

READ MORE

Related Books