ಬದುಕು ಮಹಾಕಾವ್ಯ ಸಂಪುಟ 3

Author : ಎನ್.ಆರ್‌. ನಾಯಕ

Pages 568

₹ 300.00




Year of Publication: 2020
Published by: ಗೋಧೂಳಿ ಪ್ರಕಾಶನ
Address: ಗೋಧೂಳಿ ಪ್ರಕಾಶನ, ೫ನೇ ಅಡ್ಡರಸ್ತೆ,ತುಂಗಾನಗರ,ಬೆಂಗಳೂರು
Phone: 9448473811

Synopsys

ಬದುಕು ಮಹಾಕಾವ್ಯ ಸಂಪುಟ 3 ಇದು ಕವಿ ಎನ್.ಆರ್.ನಾಯಕ ಸಂಕಲನಗಳ ಸಂಪುಟ.ಈ ಮೂರನೆಯ ವರ್ಧಮಾನ ಸಂಪುಟದಲ್ಲಿ ಮುರುಡ ಅರಳು, ಮೌನಮಿಂಚು, ಹಾಲುಕ್ಕಿತೋ ಹರ್ವಣ ತುಂಬಿತೋ, ಬೋನ್ಸಾಯ್ ವಟವೃಕ್ಷ ಈ ನಾಲ್ಕು ಕವನ ಸಂಕಲನಗಳನ್ನು ಒಂದೆಡೆ ಹೊಂದಿಸಿದೆ.ಇಲ್ಲಿಯ ಕೆಲವು ಕವನಗಳಲ್ಲಿ ವೈಚಾರಿಕ ಪುನರಾವೃತ್ತಿಯಿದ್ದರೂ, ನಿರೂಪಣಾ ತಂತ್ರದಲ್ಲಿ ಭಿನ್ನತೆ ಇದೆ.ಇಲ್ಲಿಯ ಕವನ ವಿಭಿನ್ನ ವಯೋಮಾನದ, ಮನಸ್ಥಿತಿಯ, ಅಭಿರುಚಿಯ, ಭಿನ್ನಸ್ತರದ ಪ್ರೌಢ-ಸಹೃದಯರಿಗೆ ಮುದವನ್ನು ಸತ್‌ಪ್ರೇರಣೆಯನ್ನು ನೀಡುವಂತಿದೆ.

About the Author

ಎನ್.ಆರ್‌. ನಾಯಕ
(28 June 1935)

ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಎನ್.ಆರ್‌. ನಾಯಕ ಅವರು ಜನಿಸಿದ್ದು 1935 ಜೂನ್‌ 28ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಜನನ. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ...

READ MORE

Related Books