ಬಹುಜನ ಚಳವಳಿಯ ಚರಿತ್ರೆ ಸಂಪುಟ-5

Author : ವಿ. ಮುನಿವೆಂಕಟಪ್ಪ

Pages 328

₹ 410.00




Year of Publication: 2019
Published by: ವಿಚಾರವಾದಿ ಪ್ರಕಾಶನ#
Address: # 1240,3ನೇ ಅಡ್ಡರಸ್ತೆ, ಗಂಗೆ ರಸ್ತೆ, ಕುವೆಂಪುನಗರ, ಮೈಸೂರು-570023
Phone: 9448746650

Synopsys

ಡಾ. ವಿ. ಮುನಿವೆಂಕಟಪ್ಪ ಅವರ ಸಂಪಾದಿತ ಲೇಖನಗಳ ಕೃತಿ-ಬಹುಜನ ಚಳವಳಿಯ ಚರಿತ್ರೆ ಸಂಪುಟ-5. ಬಹುಜನ ಎಂಬ ಪದದ ಪರಿಕಲ್ಪನೆಯನ್ನು ಬುದ್ಧನು ಬಹುಜನ ಹಿತಾಯ ಬಹುಜನ ಸುಖಾಯ ಎಂಬ ತತ್ವದಡಿ ಮೊದಲ ಬಾರಿಗೆ ನೀಡಿದನು. ಸಮಾಜದಲ್ಲಿರುವ ಎಲ್ಲ ಜನರು ಬಹುಜನ ಎಂಬ ಪರಿಕಲ್ಪನೆಯ ವ್ಯಾಪ್ತಿಗೆ ಒಳಪಡುವರು. ಆದರೆ, ಜನರನ್ನು ವಿಭಜಿಸಿ ಶೋಷಿಸಲು ಅನುಕೂಲ ಮಾಡಿಕೊಂಡ ರಾಜಸತ್ತೆ, ಅಧಿಕಾರಶಾಹಿ, ಬಂಡವಾಳಶಾಹಿ, ಪುರೋಹಿತಶಾಹಿ ಇತ್ಯಾದಿ ಪ್ರಭುತ್ವಕ್ಕೆ ಅಂಟಿಕೊಂಡು ಜನರನ್ನು ಶೋಷಿಸುವ ಗುಂಪು -ಬಹುಜನ ಎಂಬುದು ಕೇವಲ ಶೋಷಣೆಗೆ ಒಳಪಡುವವರು ಎಂದೇ ಗುರುತಿಸಿತು ಮಾತ್ರವಲ್ಲ; ಅವರನ್ನೇ ಶೋಷಣೆಗೆ ಗುರಿಪಡಿಸಿತು. ಇಂತಹ ಮಹತ್ವದ ವಿಚಾರಗಳ ಲೇಖನಗಳನ್ನು ಒಳಗೊಂಡ ಕೃತಿ ಇದು.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books