ಬಸವತತ್ವದ ಅನರ್ಘ್ಯ ರತ್ನ ಮಾತೆ ಮಹಾದೇವಿ

Author : ಶ್ರೀಧರ ಗೌಡರ

Pages 118

₹ 100.00




Year of Publication: 2021
Published by: ಬಸವ ಪ್ರಕಾಶನ
Address: ಶ್ರೀಧರ ಗೌಡರ, ಕೂಡಲಸಂಗಮ -587115, ತಾ.ಹುನಗುಂದ ಜಿ.ಬಾಗಲಕೋಟೆ
Phone: 9480226372

Synopsys

ಲೇಖಕ ಶ್ರೀಧರ ಗೌಡರ ಅವರ ಕೃತಿ-ಬಸವತತ್ವದ ಅನರ್ಘ್ಯ ರತ್ನ ಮಾತೆ ಮಹಾದೇವಿ. ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಲಿಂಗೈಕ್ಯ ಜಗದ್ಗುರು ಮಾತೆ ಮಹಾದೇವಿ ಅವರ ಬದುಕು, ಹೋರಾಟ, ಸಾಮಾಜಿಕ ಜೀವನ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.

ನಾಡಿನ ಮಠಾಧೀಶರು, ಚಿಂತಕರು, ಪತ್ರಕರ್ತರು ಬರೆದ 24 ಲೇಖನಗಳು ಮೊದಲ ಭಾಗದಲ್ಲಿ ಇವೆ, ಮಾತೆ ಮಹಾದೇವಿ ನಾಡಿನ ವಿವಿಧ ಪತ್ರಿಕೆಗಳಿಗೆ ನೀಡಿದ ಸಂದರ್ಶನ ಎರಡನೇ ಭಾಗದಲ್ಲಿ ಇವೆ. ಮೂರನೇ ಭಾಗದಲ್ಲಿ ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಚಿಂತಕರು ಸಲ್ಲಿಸಿದ ನುಡಿ ನಮನಗಳಿವೆ.

About the Author

ಶ್ರೀಧರ ಗೌಡರ
(07 May 1982)

ಲೇಖಕ ಶ್ರೀಧರ ಗೌಡರ ಅವರು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ದವರು.  1982 ಜುಲೈ 5 ರಂದು ಜನಿಸಿದರು. ಕೂಡಲಸಂಗಮ, ಚಿಮ್ಮಲಗಿ, ಇಲಕಲ್ಲ, ರಾಯಚೂರಗಳಲ್ಲಿ ವಿದ್ಯಾಬ್ಯಾಸ ಮಾಡಿದ್ದು,  ಇತಿಹಾಸ, ಕನ್ನಡ, ರಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತರ ಪದವಿ, ಬಿಇಡಿ ಪದವಿ ಪಡೆದಿದ್ದಾರೆ. 2013 ಜುಲೈ 12 ರಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಓತಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ತೋಟದಾರ್ಯ ಮಠದ ಸಮಾಜ ಮುಖಿ ಚಳುವಳಿಗಳು : ವಿಶ್ಲೇಷಣಾತ್ಮಕ ...

READ MORE

Related Books