ಬತ್ತದ ಬೆಳದಿಂಗಳು

Author : ಲಕ್ಷ್ಮೀನಾರಾಯಣ ನಾಗವಾರ

Pages 338

₹ 300.00




Published by: ಮಿಲಿಂದ ಪ್ರಕಾಶನ
Address: ನಂ 22/1, 16ನೇ ಕ್ರಾಸ್, ಕನಕನಗರ, ಆರ್‌. ಟಿ. ನಗರ ಅಂಚೆ, ಬೆಂಗಳೂರು - 32

Synopsys

ಕವಿ ಸಿದ್ಧಲಿಂಗಯ್ಯನವರ ’ಹೊಲೆ ಮಾದಿಗರ ಹಾಡು’ ಪ್ರಕಟವಾಗಿ 30 ವರ್ಷ ಸಂದ ಸಂದರ್ಭದಲ್ಲಿ ಪ್ರಕಟಿಸಲಾದ ಕೃತಿ. ಸಿದ್ಧಲಿಂಗಯ್ಯ ಅವರ ಕೃತಿ ಹಾಗೂ ಅವುಗಳ ಸಾಂಸ್ಕೃತಿಕ ಮಹತ್ವವನ್ನುಕುರಿತು ವಿವಿಧ ಲೇಖಕರು ಬರೆದ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ಲಕ್ಷ್ಮಿನಾರಾಯಣ ನಾಗವಾರ ಅವರ ಪ್ರಧಾನ ಸಂಪಾದಕತ್ವದಲ್ಲಿ ಇರುವ ಕೃತಿಯನ್ನು ಎಂ. ಪುಟ್ಟಪ್ಪ ಮತ್ತು ಡಾ. ಎ.ಎಲ್. ಜಾನಕಮ್ಮ ಸಂಪಾದಿಸಿದ್ದಾರೆ.  

About the Author

ಲಕ್ಷ್ಮೀನಾರಾಯಣ ನಾಗವಾರ

ಲಕ್ಷ್ಮೀನಾರಾಯಣ ನಾಗವರ ಅವರು ಬೆಂಗಳೂರು ಉತ್ತರ ತಾಲೂಕಿನ ನಾಗವಾರ ಗ್ರಾಮದವರು. ತಮ್ಮ ವಿದ್ಯಾರ್ಥಿ ದಿನಗಳಲ್ಲೇ ದಲಿತ ಹಕ್ಕುಗಳ ಬಗ್ಗೆ ಧ್ವನಿಯನ್ನು ಎತ್ತುತ್ತಾ ಬಂದವರು. ಸಾಹಿತ್ಯ ಮಾತ್ರವಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಹ ಅತ್ಯಂತ ಆಸ್ಥೆ ಹೊಂದಿದ್ದ ಅವರು ಕಾಲೇಜು ಜೀವನದಲ್ಲೇ ಸಮಾಜ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳ ಅಧ್ಯಾಪಕರಿಗೆ ಪ್ರೀತಿಯ ವಿದ್ಯಾರ್ಥಿಯಾಗಿ ‘ದಲಿತ ವಿದ್ಯಾರ್ಥಿ ಒಕ್ಕೂಟ’ದ ಮುಖಂಡರಾಗಿದ್ದರು.  ದಲಿತ ಹಿರಿಯ ನೇತಾರ ಬಿ. ಬಸವಲಿಂಗ ಅವರು ನಡೆಸಿದ ಬೂಸಾ ಚಳವಳಿಗೆ ಇಪ್ಪತ್ತೈದು ವರ್ಷಗಳಾದ ಸಂದರ್ಭದಲ್ಲಿ ‘ಬಿ. ಬಸವಲಿಂಗಪ್ಪ ಮತ್ತು ಬೂಸಾ ಚಳವಳಿ : ಕಾಲು ಶತಮಾನ’ ಪುಸ್ತಕವನ್ನು ಸಂಪಾದಿಸಿ ಕನ್ನಡ ...

READ MORE

Related Books