ಡಾ. ಬೆಟಗೇರಿ ಕೃಷ್ಣಶರ್ಮ

Author : ನಿಜಲಿಂಗಪ್ಪ ಮಟ್ಟಿಹಾಳ್

Pages 116

₹ 60.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಬೆಟಗೇರಿ ಕೃಷ್ಣಶರ್ಮ ರವರು ಆನಂದ ಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ಧಿಯಾದವರು. ಇವರು ಕನ್ನಡ ಕಟ್ಟುವ ಕೆಲಸದಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡವರು. ಕಾವ್ಯ, ಸಣ್ಣಕಥೆ, ಕಾದಂಬರಿ, ನಾಟಕ, ರೂಪಕ, ವಿಮರ್ಶೆ, ಸಂಶೋಧನೆ, ಜನಪದ ಸಾಹಿತ್ಯ, ಆತ್ಮಕಥೆ, ಪತ್ರಿಕಾ ಸಂಪಾದನೆ ಹೀಗೆ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿಯೂ ಛಾಪು ಮೂಡಿಸಿದವರು. ಇವರ ಬದುಕನ್ನು, ಜೀವನ ಸಾಧನೆಯನ್ನು ನಿಜಲಿಂಗಪ್ಪ ಮಟ್ಟಿಹಾಳ್ ರು ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books