ಪತ್ರಕರ್ತ ಪ್ರತಾಪ ಸಿಂಹ ಅವರು ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಅಂಕಣ ಬರಹಗಳ ಸಂಗ್ರಹ ಕೃತಿ-ಬೆತ್ತಲೆ ಜಗತ್ತು ಭಾಗ-13. ತಮ್ಮ ಪ್ರಖರ ವೈಚಾರಿಕತೆ, ನೇರ ಹಾಗೂ ದಿಟ್ಟ ಬರಹ ಶೈಲಿಯಿಂದ, ವಿಷಯ ವೈವಿಧ್ಯತೆಯೊಂದಿಗೆ ವಿಚಾರಗಳನ್ನು ಅಂಕಣಗಳ ಮೂಲಕ ವ್ಯಕ್ತಪಡಿಸುತ್ತಿದ್ದ ಬರಹಗಳಲ್ಲಿ ಪೂರ್ವಗ್ರಹಗಳಿಲ್ಲದಂತೆ ಎಚ್ಚರವಹಿಸುತ್ತವೆ. ಹೀಗಾಗಿ, ಈ ಅಂಕಣ ಬರಹಗಳು ಎಂದಿಗೂ ಅಪ್ರಸ್ತುತ ಎನಿಸುವುದಿಲ್ಲ.
©2024 Book Brahma Private Limited.