ಭಾರತೀಯತೆ (ಲಿಂಗಾಯತ: ಹಿಂದೂ)

Author : ಎಂ. ಚಿದಾನಂದಮೂರ್ತಿ

Pages 837

₹ 585.00

Buy Now


Year of Publication: 2018
Published by: ಸಪ್ನ ಬುಕ್ ಹೌಸ್
Address: 165,10ನೇ ಮುಖ್ಯರಸ್ತೆ, ಶ್ರೀನಗರ, ಪಿಇಎಸ್ ಕಾಲೇಜು ಹತ್ತಿರ, ಬೆಂಗಳೂರು

Synopsys

ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಕೃತಿ-ಭಾರತೀಯತೆ (ಲಿಂಗಾಯತ: ಹಿಂದೂ). ಲಿಂಗಾಯತ ಒಂದು ಪ್ರತ್ಯೇಕ ಧರ್ಮ, ಹಿಂದೂ ವಿರೋಧಿಯಾಗಿದ್ದು. 12ನೇ ಶತಮಾದ ಶರಣರ ಆಶಯವೇ ಇಡೀ ಧರ್ಮದ ಸಾರ ಎಂದೆಲ್ಲ ಲಿಂಗಾಯತರು ವಾದಿಸುತ್ತಿದ್ದರೆ, ಲಿಂಗಾಯತ ಎಂಬುದು ಹಿಂದೂ ಧರ್ಮದ ಭಾಗವೇ ಆಗಿದೆ ಎಂಬ ವಾದವೂ ಮತ್ತೊಂದೆಡೆ. ಬೇರೆ ಬೇರೆ ಧರ್ಮಕ್ಕೆ ಕಿತ್ತಾಡಿದಾಗ ‘ಭಾರತಿಯತೆ’ ಎಂಬ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಆತಂಕವೂ ಇದೆ. ಆದರೆ, ಧರ್ಮಕ್ಕಾಗಿ ಕಿತ್ತಾಡಿದರೆ ಜಾತ್ಯತೀತ’ ಪರಿಕಲ್ಪನೆಗೆ ಬೆಲೆ ಏಲ್ಲಿ? ಎಂಬ ಪ್ರಶ್ನೆಯೂ ಇದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಲೇಖಕರು ನಡೆಸಿದ ಜಿಜ್ಞಾಸೆಯೇ ಈ ಕೃತಿ.

About the Author

ಎಂ. ಚಿದಾನಂದಮೂರ್ತಿ
(10 May 1931)

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...

READ MORE

Related Books