ಭಗವಾನ್ ಮಹಾವೀರ

Author : ಜಿ.ಪಿ. ರಾಜರತ್ನಂ

Pages 48

₹ 0.00




Year of Publication: 1938
Published by: ಶಾಕ್ಯ ಸಾಹಿತ್ಯ ಮಂಟಪ
Address: ಮಲ್ಲೇಶ್ವರಂ , ಬೆಂಗಳೂರು

Synopsys

ಮಹಾವೀರ ಭಗವಾನ್ ನಾದ ಬಗೆ ಸೇರಿದಂತೆ ಲೌಕಿಕ ಜೀವನದಿಂದ ಅಲೌಕಿಕತೆಯೆಡೆಗೆ ಆತನ ಮನಸ್ಸು ಸರಿದು ಹೋಗುವ ಪರಿ ಹಾಗೂ ಕೊನೆಯಲ್ಲಿ ಮೋಕ್ಷ ಕಲ್ಯಾಣ ಇತ್ಯಾದಿ ಪರಿಕಲ್ಪನೆಗಳ ಬಗ್ಗೆ ವಿಶೇಷವಾಗಿ ಜೈನರಲ್ಲದವರಿಗೆ ಭಗವಾನ್ ಮಹಾವೀರನ ಜೀವ ವೃತ್ತಾಂತ ತಿಳಿಸುವುದು ಈ ಕೃತಿಯ ಉದ್ದೇಶ ಎಂದು ಜಿ.ಪಿ. ರಾಜರತ್ನಂ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕೃತಿ ಚಿಕ್ಕದಾಗಿದ್ದರೂ ಭಗವಾನ ಮಹಾವೀರರ ವಿರಾಟ ಯಾತ್ರೆಯ ವೈಭವವನ್ನು ತೋರುತ್ತದೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books