ಭಾರತದಲ್ಲಿ ಶಿಕ್ಷಣ : ಸವಾಲು - ಸಾಧ್ಯತೆ

Author : ಆರ್.ಡಿ. ಹೆಗಡೆ

Pages 99

₹ 60.00




Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

ದೇಶದ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆಗಳಾಗುತ್ತಿವೆ. ಈ ಬಗ್ಗೆ ದೇಶದ ಹಿರಿಯ ಪ್ರಾಧ್ಯಾಪಕರು, ಶಿಕ್ಷಣ ವೇತ್ತರು, ಚಿಂತಕರು ನಡೆಸಿರುವ ಚಿಂತನೆಗಳ ಸಂಗ್ರಹ. ಸಹಮತ್ (ಸಫ್ದರ್ ಹಷ್ಮಿ ಮೆಮೊರಿಯಲ್ ಟ್ರಸ್ಟ್) ಮತ್ತು ‘ಪ್ರಜಾಸತ್ತಾತ್ಮಕ ಅಧ್ಯಾಪಕರ ರಂಗ ಆಯೋಜಿಸಿದ್ದ ‘ರಾಷ್ಟ್ರೀಯ ಪಾಠಕ್ರಮ ಚೌಕಟ್ಟು ಮತ್ತು ಉನ್ನತ ಶಿಕ್ಷಣ’ ಎಂಬೆರಡು ವಿಚಾರ ಸಂಕಿರಣಗಳಲ್ಲಿ ಶಿಕ್ಷಣದ ಕುರಿತಾಗಿ ಮಂಡಿಸಿದ ಲೇಖನಗಳ ಕನ್ನಡ ಅನುವಾದ. ಮುಂದಿನ ಜನಾಂಗವನ್ನು ರೂಪಿಸುವ ಶಿಕ್ಷಣದ ಬಗ್ಗೆ ಆಸಕ್ತಿ ಇರುವವರನ್ನು ಚಿಂತನೆಗೆ ಹಚ್ಚುವ ಪುಸ್ತಕ.

About the Author

ಆರ್.ಡಿ. ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾಗಿರುವ ಆರ್‌.ಡಿ. ಹೆಗಡೆ ಅವರು ಜನಿಸಿದ್ದು  1964ರ ಡಿಸೆಂಬರ್‌ 3ರಂದು. ಶಿರಸಿ, ಉತ್ತರ ಕನ್ನಡ  ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ. ಅವರು ಭಾರತದಲ್ಲಿ ಶಿಕ್ಷಣ ಸಾಧ್ಯತೆ ಮತ್ತು ಸವಾಲು ಎಂಬ ಪುಸ್ತಕ್ಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಭಾಸನಾಟಕಗಳ ಕಥೆ (ಸಂಸ್ಕೃತದಲ್ಲಿ), ವಾಲ್ಮಿಕಿರಾಮಾಯಣದ ಸುಭಾಷಿತಗಳು (ಸಂಗ್ರಹ), ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ (ಮೂರು ಬಾರಿ ಮುದ್ರಿತ),  ಉಪನಿಷತ್ತುಗಳ ಅರ್ಥಲೋಕ(ಮೂರು ಬಾರಿ ಮುದ್ರಿತ),  ಪುಟ್ಟ ಗುಲಾಬಿ ಹೂವೇ, (ಕಥಾಸಂಕಲನ), ದಾರಿ(ಕಿರು ಕಾದಂಬರಿ), ಭಾರತದಲ್ಲಿ ಉನ್ನತ ಶಿಕ್ಷಣ:ಸವಾಲು ಮತ್ತು ಸಾಧ್ಯತೆ(ಅನುವಾದ),   ಮಾನವತ್ವದ ಸಾರ(ಅನುವಾದ),  ಕೃತಿಚಿತ್ತ, ಸಂಕಥನ, ಜೆನ್‌ಮಹಾಯಾನ,  ಕವಿ ವಿ ಜಿ ಭಟ್ಟರ ...

READ MORE

Related Books