ಭರತೇಶನ ದಿನಚರಿ ವಿಜಯದ ದಿನಗಳು

Author : ಪಿ.ಕೆ. ನಾರಾಯಣ

Pages 238

₹ 75.00




Year of Publication: 2009
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

‘ಭರತೇಶನ ದಿನಚರಿ ವಿಜಯದ ದಿನಗಳು’ ಪಿ.ಕೆ. ನಾರಾಯಣ ಅವರ ಇತಿಹಾಸ ವಿಚಾರವನ್ನು ಒಳಗೊಂಡ ಸಂಕಲನವಾಗಿದೆ. 1974ರಲ್ಲಿ ಈ ಕೃತಿಯ ಮೊದಲ ಮುದ್ರಣವಾಗಿರುತ್ತದೆ. ಇಲ್ಲಿ ಕೃತಯುಗದ ಆದಿಯಲ್ಲಿ ಆದಿತೀರ್ಥಂಕರನ ಮೊದಲ ಮಗನಾದ ಆದಿ ಚಕ್ರಿಯು ಕ್ಷಿತಿಯನ್ನು ಪಾಲಿಸುತ್ತಿದ್ದನು ಎನ್ನುವ ವಿಚಾರವನ್ನು ಕಾಣಬಹುದಾಗಿದೆ. ಆತ ಭೂಮಿಯ ಭಾರವನ್ನು ತಾಳಿದ್ದು, ಚಿಂತೆಯೆಂಬುದು ಒಂದಿಷ್ಟೂ ಕೂಡ ಅವನಲ್ಲಿರಲಿಲ್ಲ. ಅವನಿಗೆ ಯಾವುದೊಂದರ ಶ್ರಮವೂ ಇರಲಿಲ್ಲ. ಸುತ್ರಾಮನು ಸ್ವರ್ಗವನ್ನಾಳುವಂತೆ ಒಂದಿಷ್ಟೂ ಆಲಸ್ಯವಿಲ್ಲದೆ ರಾಜ್ಯವನ್ನಾಳುತ್ತಿದ್ದನು ಎನ್ನುವ ವಿಚಾರವನ್ನು ತಿಳಿಸಲಾಗಿದೆ.

About the Author

ಪಿ.ಕೆ. ನಾರಾಯಣ
(16 March 1914 - 19 May 1983)

ನಾಟಕಕಾರ ಪಿ.ಕೆ. ನಾರಾಯಣರವರು ಚಿಕ್ಕಪುತ್ತೂರಿನಲ್ಲಿ (ಜನನ: 16-03-1914) ಹುಟ್ಟಿದರು. ತಂದೆ ಕರಿಯಪ್ಪ, ತಾಯಿ ಲಕ್ಷ್ಮಿ.ಎಸ್.ಎಸ್.ಎಲ್.ಸಿ. ನಂತರ ಸೇರಿದ್ದು ಮಂಗಳೂರಿನ ಅಧ್ಯಾಪಕರ ತರಬೇತಿ ಕೇಂದ್ರ. ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವೀಧರರು. ಮಂಗಲ್ಪಾಡಿ ಹೈಯರ್ ಎಲಿಮೆಂಟರಿ ಶಾಲೆ ಮತ್ತು ಮಂಚಿಯ ಶಾಲೆಗಳಲ್ಲಿ ಉಪಾಧ್ಯಾಯರಾಗಿದ್ದರು. ಮಂಗಳೂರಿನ ಬೆಸೆಂಟ್ ಎಲಿಮೆಂಟರಿ ಶಾಲಾ ಅಧ್ಯಾಪಕರಾಗಿದ್ದರು. 1974 ರಲ್ಲಿ ಮಹಾತ್ಮಗಾಂಧಿಯವರು ಪುತ್ತೂರಿಗೆ ಬಂದಿದ್ದು, ಆಗ ಇವರು ತಮ್ಮ ಕೈಯಲ್ಲಿದ್ದ ಉಂಗುರವನ್ನೇ ನೀಡಿ ಖಾದಿಧಾರಿಗಳಾದರು. ಮಂಗಳೂರಿನ ಗಾಂಧಿ ಪ್ರತಿಷ್ಠಾನದ ಸದಸ್ಯರಾಗಿದ್ದರು. ಇವರದು ‘ಪುನಾಕ’ ಕಾವ್ಯ ನಾಮ. ಕಾರಂತರು ನಿರ್ದೇಶಿಸಿದ ನಾಟಕಗಳ ಪಾತ್ರಧಾರಿ. ಸೊಹ್ರಾಬ್ – ರುಸ್ತುಂ ನಲ್ಲಿ ಸೊಹ್ರಾಬ್ ಪಾತ್ರ ಇವರಿಗೆ ...

READ MORE

Related Books